ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Sep 30, 2010

ದೇಶ ಮೊದಲು !!


ಗಾಂಧೀಜಿ ಯವರ ಅಂಹಿಸೆ ಅಂದು ಇಂದು ಎಂದಿಗೂ ಪ್ರಸಕ್ತ. ಹಿಂಸೆ ಯಿಂದ ಸಾಧನೆ ಶೂನ್ಯ. 


  ನಮ್ಮ ದೇಶದಲ್ಲಿ ಇನ್ನೂ ಸಾಧಿಸುವುದು ಬಹಳವಿದೆ. 

ಅವನ್ನೆಲ್ಲ ಪಕ್ಕಕ್ಕಿಟ್ಟು ನಮ್ಮ ಹಿಂದಣ ಸಾಧನೆಗಳನ್ನ / ಸಂಸ್ಕೃತಿ ಗಳನ್ನ ಹೇಳುತ್ತಾ ಹೋದರೆ ಕೇಳುವವರು ಇಲ್ಲ.
 ಇಂದಿನ ಸಾಧನೆ / ಸಂಸ್ಕೃತಿ ಮುಖ್ಯ.
ಹಿಂದೆ ಹೇಗೆ ಹಳ್ಳಿಯ ಪ್ರತಿಯೊಬ್ಬರ ನಡವಳಿಕೆಯೂ ಎಲ್ಲರಿಂದ ಗಮನಿಸಲ್ಪಟ್ಟು  ಟೀಕೆ / ಪ್ರಶಂಸೆ ಗಳಿಸುತ್ತಿತ್ತೋ ಹಾಗೆಯೇ  ಇಂದಿನ Global Village ನಲ್ಲೂ ಕೂಡ. ಇಡೀ ಜಗತ್ತು ನಮ್ಮನ್ನು ನೋಡುತ್ತಿದೆ. ಜಾಗತಿಕ ಮಟ್ಟದಲ್ಲಿ ನಮ್ಮ ವರ್ತನೆ ಅನುಕರಣೀಯವಾಗಿರಲಿ. ನಮ್ಮ ಮೊದಲ ಆದ್ಯತೆ ದೇಶವಾಗಲಿ.
  ದೇಶ ಮೊದಲು. ಇನ್ನುಳಿದೆಲ್ಲವೂ ಆಮೇಲೆ !!


ನಮ್ಮದು ಸುಂದರ ದೇಶ. ಶಾಂತಿ ಪ್ರಿಯ ದೇಶ.
ಆದರೆ ,



ಶಾಂತಿ ಪ್ರಿಯ ದೇಶವಾಗುವುದಕ್ಕೂ ಶಾಂತಿಯುತ ದೇಶವಾಗುವುದಕ್ಕೂ ವ್ಯತ್ಯಾಸವಿದೆ !!

ಎಲ್ಲೆಡೆ ಶಾಂತಿ ನೆಲೆಸಲಿ ..



: ಸ್ಪರ್ಧಾರ್ಥಿ



.

1 comment:

KalavathiMadhusudan said...

vasanthravare nimma spardhaarti vishaya tumba agaadha mattu vishalavaagide.visheshavada prayatnakke dhanyavadagalu.nammataanakku baruttiri...

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ