ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Apr 3, 2010

ರಾಷ್ಟ್ರ ( ಪರೀಕ್ಷಾ ದೃಷ್ಟಿಯುಳ್ಳ Current Affairs )

: ರಾಷ್ಟ್ರ ಮಟ್ಟದ ಕಳೆದ ಎರಡು ವರ್ಷಗಳ ಪ್ರಮುಖ ಘಟನಾವಳಿಗಳ ದಿನಚರಿ :

2010

ಅಕ್ಟೋಬರ್

21 : ಭಾರತೀಯ ಶೇರು ಮಾರುಕಟ್ಟೆಯಲ್ಲಿ ಎರಡು ಲಕ್ಷ ಮೂವತ್ತಾರು ಸಾವಿರ ಕೋಟಿ ರೂಪಾಯಿ ( $53 ಬಿಲಿಯನ್ ) ಆಕರ್ಷಿಸಿ ಇತಿಹಾಸ ನಿರ್ಮಿಸಿದ COAL INDIA ಶೇರು.

14 : ರಾಜ್ಯಪಾಲರ ನಿರ್ದೇಶನದ ಅನುಸಾರ ನಾಲ್ಕೇ ದಿನದಲ್ಲಿ ಎರಡನೇ ಬಾರಿಗೆ ವಿಶ್ವಾಸಮತ ಯಾಚಿಸಿ 106-100 ಮತಗಳ ಅಂತರದಲ್ಲಿ ಗೆದ್ದ ಕರ್ನಾಟಕದ ಬಿಜೆಪಿ ಸರ್ಕಾರ.

11 : ವಿಶ್ವಾಸಮತ ಯಾಚಿಸಿ, ಧ್ವನಿಮತದ ಮೂಲಕ ಗೆದ್ದ ಕರ್ನಾಟಕದ ಬಿಜೆಪಿ ಸರ್ಕಾರ.


2009


ಡಿಸೆಂಬರ್

ನವೆಂಬರ್

ಅಕ್ಟೋಬರ್

ಸಪ್ಟೆಂಬರ್

ಆಗಸ್ಟ್

ಜುಲೈ

ಜೂನ್

ಮೇ

ಏಪ್ರಿಲ್

ಮಾರ್ಚ್

ಫೆಬ್ರುವರಿ

ಜನವರಿ

07 : ಸುಮಾರು ರೂ.7000 ಕೋಟಿ ಅವ್ಯವಹಾರವನ್ನ ಒಪ್ಪಿಕೊಂಡು ಸತ್ಯಂ ಕಂಪ್ಯೂಟರ್ಸ್ ಅಧ್ಯಕ್ಷ ಹುದ್ದೆ ತ್ಯಜಿಸಿದ ರಾಮಲಿಂಗರಾಜು.

05 : ನ್ಯಾಷನಲ್ ಕಾನ್ಫರೆನ್ಸ ಪಕ್ಷದ ಓಮರ್ ಅಬ್ದಲ್ಲಾ ಜಮ್ಮು & ಕಾಶ್ಮೀರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ( 11ನೇ ಮುಖ್ಯಮಂತ್ರಿ )

02 : ಎರಡನೇ ಆರ್ಥಿಕ ಉತ್ತೇಜನಾ ಪ್ಯಾಕೇಜ್ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ




: ಸ್ಪರ್ಧಾರ್ಥಿ

No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ