Pages

Sep 18, 2010

ಪುಣ್ಯಾಶ್ರಮದ ಪುಣ್ಯಾತ್ಮನಿಗೆ ಶ್ರದ್ಧಾಂಜಲಿ

 .


ಸ್ಪರ್ಧಾರ್ಥಿ ಪತ್ರಿಕೆಗೆ ಇಂಥ ಮಹಾನುಭಾವರ ಜೀವನ ಆದರ್ಶ .. ಅಂತೆಯೇ ಪತ್ರಿಕೆಯ ಎಲ್ಲ ಓದುಗರಿಗೂ.

ಸಮಾಜಮುಖಿ ಜೀವನಕ್ಕೆ ಹೊಸ ಭಾಷ್ಯ ಬರೆದ ಪಂಡಿತ್ ಪುಟ್ಟರಾಜ ಗವಾಯಿಗಳು ನಮಗೆಲ್ಲ ದಾರಿದೀಪ.

ಮಹಾತ್ಮರೇ ಹಾಗೆ...
" ಅವರು ಎಂದಿಗೂ ನಮ್ಮನಗಲುವುದೇ ಇಲ್ಲ .. ಯಾಕಂದ್ರೆ ಅವರು ಜೀವ ಮುಖೇನ  ಬದುಕಿರುವುದಿಲ್ಲ. ಜೀವನದ ಮುಖೇನ ಬದುಕಿರುತ್ತಾರೆ. ಜೀವ ಹೋದರೇನಂತೆ ? ಅವರು ನಡೆದು - ನುಡಿದು ತೋರಿಸಿದ ಜೀವನ ಅಮರ. "

ಅಂಥ ಅಮರತ್ವ ಹೊಂದುವ ಹಾಗೆ ಜೀವನ ಸಾಗಿಸೋಣ .. ಗವಾಯಿಗಳಿಗೆ ನಮ್ಮ ಶ್ರದ್ಧಾಂಜಲಿ ಸಲ್ಲಿಸೋಣ


: ಸ್ಪರ್ಧಾರ್ಥಿ





.

No comments:

Post a Comment